ಎಲ್ಲಾ ಕಾಯ೯ಕತ೯ರು, ಮತದಾರರಿಗೆ ಹೖತ್ಪೂವ೯ಕ ಕೖತಜ್ಞತೆಗಳು.
ಬಿಜೆಪಿಯ ಭದ್ರಕೋಟೆಯನ್ನು ಭೇದಿಸಿದ್ದೇನೆ – ಎರಡೂ ಕ್ಷೇತ್ರಗಳಲ್ಲಿ ಭಜ೯ರಿ ಗೆಲವು ಸಾಧಿಸಿದ್ದೇವೆ
ಕಾಂಗ್ರೆಸ್ ನಾಯಕರು, ಕಾಯ೯ಕತ೯ರು ಒಗ್ಗಟ್ಟಿನಿಂದ ಶ್ರಮಿಸಿದ ಫಲವಾಗಿಯೇ ಜಯಲಭಿಸಿದೆ.
ಕ್ಷೇತ್ರದ ಪ್ರಗತಿಗೆ ನೀಡಿರುವ ಭರವಸೆಯಂತೆ ಕಾಯ೯ನಿವ೯ಹಿಸುತ್ತೇನೆ – ಪೊನ್ನಣ್ಣ ಹೇಳಿಕೆ