ಕಾಂಗ್ರೆಸ್ ನ ಪ್ರದೀಪ್ ಈಶ್ವರ್ ಗೆ ಗೆಲವು
ಕನಕಪುರದಲ್ಲಿ ದಾಖಲೆಯ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಜಯಭೇರಿ
ನಿಖಿಲ್ ಕುಮಾರಸ್ವಾಮಿಗೆ ತೀವ್ರ ಹಿನ್ನಡೆ, ಸಿ.ಟಿ.ರವಿಗೂ ಹಿನ್ನಡೆ. ಕೆ.ಆರ್. ನಗರದಲ್ಲಿ ಸಾ.ರಾ.ಮಹೇಶ್ ಗೆ ಹಿನ್ನಡೆ.
ಹಾಸನದಲ್ಲಿ ಜೆಡಿಎಸ್ ಸ್ವರೂಪ್ ಗೆಲವು , ಬಿ.ಸಿ.ಪಾಟೀಲ್, ಪ್ರೀತಂಗೌಡ, ಆರ್. ಅಶೋಕ್, ವಿ.ಸೋಮಣ್ಣ ವಿಶ್ವೇಶ್ವರ ಕಾಗೇರಿ , ರೇಣುಕಾಚಾಯ೯ ಸೋಲು.
ಜಿ.ಟಿ.ದೇವೇಗೌಡ ಗೆಲವು. ಬಸವರಾಜ ಬೊಮ್ಮಾಯಿ ಜಯಭೇರಿ, ಅನಿಲ್ ಚಿಕ್ಕಮಾದು ಗೆಲವು, ವಿ.ಸುನೀಲ್ ಕುಮಾರ್ ಗೆಲವು. ಸುಳ್ಯದಲ್ಲಿ ಬಿಜೆಪಿಯ ಬಾಗೀರಥಿ ಗೆಲವು. ಚಾಮರಾಜ ಕ್ಷೇತ್ರದಲ್ಲಿ ಹರೀಶ್ ಗೌಡ ಗೆಲವು, ಜನಾಧ೯ನ ರೆಡ್ಡಿಗೆ ಜಯ.
Disclaimer: ಇಲ್ಲಿ ಪ್ರತಿಬಿಂಬಿತವಾದ ಅಂಕಿಅಂಶಗಳು ನಮ್ಮ ಮೂಲಗಳಿಂದ ಕ್ಷಣ ಕ್ಷಣದ ಮಾಹಿತಿ ನಿಡುತ್ತಿದ್ದೆವೆ . ಚುನಾವಣಾ ಆಯೋಗವು ಘೋಷಿಸಿದ ಮತ್ತು ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಪ್ರತಿಬಿಂಬಿತವಾದ ಅಂತಿಮ ಅಂಕಿಅಂಶಗಳು ಮತ್ತು ಫಲಿತಾಂಶಗಳಿಗೆ ನಾವು ಬದ್ಧರಾಗಿದ್ದೇವೆ.