ಲೆಕ್ಕ ಪರಿಶೋಧಕರ ಸಂಸ್ಥೆ ನಡೆಸಿದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ತುಂಬೆಯ ಮಹಮ್ಮದ್ ಫಾರೀಸ್ ತೇರ್ಗಡೆಗೊಂಡಿದ್ದಾರೆ. ಅವರ ಜೊತೆಜೊತೆಗೆ ಬಂಟ್ವಾಳದ ಜೋಶ್ವಾ ಡಿಸೋಜ ಕೂಡ ತೇರ್ಗಡೆಹೊಂದಿದ್ದಾರೆ.
ಮಂಗಳೂರಿನ ಪ್ರಸಿದ್ಧ ಸಿಎ ಚಂದ್ರಕಾಂತ್ ರಾವ್ ಮಾರ್ಗದರ್ಶನದಲ್ಲಿ ಆರ್ಟಿಕಲ್’ಶಿಪ್ ಮಾಡಿದ್ದಾರೆ.
ಈ ಪರೀಕ್ಷೆಯ ಕಳೆದ ಮೇ ತಿಂಗಳಲ್ಲಿ ನಡೆದಿತ್ತು. ವರ್ಷಕ್ಕೆ ಎರಡು ಬಾರಿ ಲಕ್ಷಗಟ್ಟಲೆ ವಿದ್ಯಾರ್ಥಿಗಳಲ್ಲಿ ಕೆಲವೇ ಕೆಲವರು ತೇರ್ಗಡೆ ಹೊಂದುತ್ತಾರೆ.