ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್. ಕಾಂಗ್ರೆಸ್- 3784ಮತಗಳು ಬಿಜೆಪಿ- 6398ಮತಗಳು ಮುನ್ನಡೆ ಸಾಧಿಸಿದೆ. ಜಗದೀಶ್ ಶೆಟ್ಟರ್ ಹಿನ್ನಡೆ, ಬಿಜೆಪಿ ಅಭ್ಯರ್ಥಿ ಮಹೇಶ ತೆಂಗಿನಕಾಯಿ- 2624 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದೆ.
ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಬಿಗ್ ಫೈಟ್. ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಕೈ ಅಭ್ಯರ್ಥಿ ಕೇಶವ ಮೂರ್ತಿ ಮಧ್ಯೆ ತೀವ್ರ ಪೈಪೋಟಿ. ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ. ಬಿಜೆಪಿಗೆ 3875 ಮತಗಳು. ಕಾಂಗ್ರೆಸ್ ಗೆ 3137 ಮತಗಳು. ಗೋಪಾಲಯ್ಯಗೆ 738 ಮತಗಳ ಮುನ್ನಡೆಯಲ್ಲಿದ್ದಾರೆ.
ದೊಡ್ಡಬಳ್ಳಾಪುರ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು. 2700 ಮತಗಳ ಮುನ್ನಡೆಯನ್ನು ಸಾಧಿಸಿದೆ.
ನಾಗಮಂಗಲ ಕ್ಷೇತ್ರ: ಕಾಂಗ್ರೆಸ್ (ಚಲುವರಾಯಸ್ವಾಮಿ) – 4186. ಜೆಡಿಎಸ್ (ಸುರೇಶ್ಗೌಡ) – 4460. ಬಿಜೆಪಿ (ಸುಧಾ ಶಿವರಾಮೇಗೌಡ) – 550. ಪಕ್ಷೇತರ (ಫೈಟರ್ ರವಿ) – 164. ಮುನ್ನಡೆ ಜೆಡಿಎಸ್ 274
ಗಂಗಾವತಿ ಬಿಜೆಪಿ-2209 ಕಾಂಗ್ರೆಸ್-2965 ಜೆಡಿಎಸ್- ಕೆಆರ್ಪಿಪಿ-3310 ಮತಗಳನ್ನು ಪಡೆದುಕೊಂಡಿದೆ.
ವಿರಾಜಪೇಟೆಯಲ್ಲಿ 2ನೇ ಸುತ್ತಿನ ಮತ ಏಣಿಕೆ ಮುಗಿದಿದ್ದು ಬಿಜೆಪಿ – ಕೆ ಜಿ ಬೋಪಯ್ಯ – 4253,ಕಾಂಗ್ರೆಸ್ – ಎ ಎಸ್ ಪೊನ್ನಣ್ಣ – 3141, ಮುನ್ನಡೆ – 1112 ಮತಗಳ ಅಂತರದಲ್ಲಿ ಬಿಜೆಪಿ ಮುನ್ನಡೆಯನ್ನು ಸಾಧಿಸಿದೆ.
Disclaimer: ಇಲ್ಲಿ ಪ್ರತಿಬಿಂಬಿತವಾದ ಅಂಕಿಅಂಶಗಳು ನಮ್ಮ ಮೂಲಗಳಿಂದ ಕ್ಷಣ ಕ್ಷಣದ ಮಾಹಿತಿ ನಿಡುತ್ತಿದ್ದೆವೆ . ಚುನಾವಣಾ ಆಯೋಗವು ಘೋಷಿಸಿದ ಮತ್ತು ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಪ್ರತಿಬಿಂಬಿತವಾದ ಅಂತಿಮ ಅಂಕಿಅಂಶಗಳು ಮತ್ತು ಫಲಿತಾಂಶಗಳಿಗೆ ನಾವು ಬದ್ಧರಾಗಿದ್ದೇವೆ.