ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಫಲಿತಾಂಶ ಸ್ಪಷ್ಟವಾಗಿದ್ದು, ಕಾಂಗ್ರೆಸ್ ಬಹುಮತದೊಂದಿಗೆ ವಿಜಯಪತಾಕೆ ಹಾರಿಸಿದೆ. ಇನ್ನು ಇದರಿಂದ ಆಡಳಿತರೂಢ ಬಿಜೆಪಿ ಮತ್ತು ಜೆಡಿಎಸ್ ಗೆ ಮುಖಬಂಗವಾಗಿದೆ.
ಕ್ಷೇತ್ರವಾರು ಗೆಲುವು ಸಾಧಿಸಿದ ಅಭ್ಯರ್ಥಿಗಳ ಪಟ್ಟಿ ಇಂತಿವೆ
ಅಥಣಿ – ಲಕ್ಷ್ಮಣ ಸವದಿ (ಕಾಂಗ್ರೆಸ್)
ಅಫ್ಜಲಪೂರ – ಎಂ. ವೈ. ಪಾಟೀಲ್ (ಕಾಂಗ್ರೆಸ್)
ಅರಕಲಗೂಡು- ಎ. ಮಂಜು (ಜೆಡಿಎಸ್)
ಅರಭಾವಿ – ಬಾಲಚಂದ್ರ ಜಾರಕಿಹೊಳಿ (ಬಿಜೆಪಿ)
ಅರಸೀಕೆರೆ- ಕೆ ಎಂ ಶಿವಲಿಂಗೇಗೌಡ (ಕಾಂಗ್ರೆಸ್)
ಆನೇಕಲ್ – ಬಿ.ಶಿವಣ್ಣ (ಕಾಂಗ್ರೆಸ್)
ಆಳಂದ – ಬಿ ಆರ್ ಪಾಟೀಲ್ ( ಕಾಂಗ್ರೆಸ್ )
ಇಂಡಿ – ಯಶವಂತರಾಯಗೌಡ ಪಾಟೀಲ ( ಕಾಂಗ್ರೆಸ್ )
ಉಡುಪಿ – ಯಶ್ ಪಾಲ್ ಸುವರ್ಣ ( ಬಿಜೆಪಿ )
ಔರಾದ್ (ಎಸ್ಸಿ) – ಪ್ರಭು ಚವ್ಹಾಣ್ ( ಬಿಜೆಪಿ )
ಕಂಪ್ಲಿ (ಎಸ್ಟಿ) – ಜೆ ಎನ್ ಗಣೇಶ ( ಕಾಂಗ್ರೆಸ್ )
ಕಡೂರು – ಆನಂದ್ ಕೆ ಎಸ್ ( ಕಾಂಗ್ರೆಸ್ )
ಕನಕಗಿರಿ (ಎಸ್ಸಿ) – ಶಿವರಾಜ್ ತಂಗಡಗಿ ( ಕಾಂಗ್ರೆಸ್ )
ಕನಕಪುರ – ಡಿ ಕೆ ಶಿವಕುಮಾರ್ ( ಕಾಂಗ್ರೆಸ್ )
ಕಲಘಟಗಿ – ಸಂತೋಷ ಲಾಡ್ ( ಕಾಂಗ್ರೆಸ್ )
ಕಲಬುರಗಿ ಉತ್ತರ – ಕನೀಜ್ ಫಾತೀಮಾ ( ಕಾಂಗ್ರೆಸ್ )
ಕಲಬುರಗಿ ಗ್ರಾಮೀಣ (ಎಸ್ಸಿ) – ಬಸವರಾಜ ಮತ್ತಿಮಡು ( ಬಿಜೆಪಿ )
ಕಲಬುರಗಿ ದಕ್ಷಿಣ – ಅಲ್ಲಮಪ್ರಭು ಪಾಟೀಲ್ ( ಕಾಂಗ್ರೆಸ್ )
ಕಾಗವಾಡ – ಬರಮಗೌಡ ಕಾಗೆ ( ಕಾಂಗ್ರೆಸ್ )
ಕಾಪು – ಗುರ್ಮೆ ಸುರೇಶ್ ಶೆಟ್ಟಿ ( ಬಿಜೆಪಿ )
ಕಾರವಾರ – ಸತೀಶ್ ಸೈಲ್ ( ಕಾಂಗ್ರೆಸ್ )
ಕಾರ್ಕಳ – ವಿ. ಸುನೀಲ್ ಕುಮಾರ್ ( ಬಿಜೆಪಿ )
ಕಿತ್ತೂರು – ಬಾಬಾಸಾಹೇಬ್ ಪಾಟೀಲ್ ( ಕಾಂಗ್ರೆಸ್ )
ಕುಂದಗೋಳ – ಎಂ. ಆರ್. ಪಾಟೀಲ ( ಬಿಜೆಪಿ ) ಗೆಲುವು
ಕುಂದಾಪುರ – ಕಿರಣ್ ಕುಮಾರ್ ಕೊಡ್ಗಿ ( ಬಿಜೆಪಿ )
ಕುಡಚಿ (ಎಸ್ಸಿ) – ಮಹೇಂದ್ರ ತಮ್ಮಣ್ಣನ್ನವರ್ ( ಕಾಂಗ್ರೆಸ್ )
ಕುಣಿಗಲ್ – ಡಾ. ಎಚ್ ಡಿ ರಂಗನಾಥ್ ( ಕಾಂಗ್ರೆಸ್ )
ಕುಮಟಾ – ದಿನಕರ ಶೆಟ್ಟಿ ( ಬಿಜೆಪಿ ) ಗೆಲುವು
ಕುಷ್ಟಗಿ – ದೊಡ್ಡನಗೌಡ ಹನುಮನಗೌಡ ಪಾಟೀಲ್ ( ಬಿಜೆಪಿ )
ಕೂಡ್ಲಿಗಿ (ಎಸ್ಟಿ) – ಶ್ರೀನಿವಾಸ್ ಎನ್ ಟಿ ( ಕಾಂಗ್ರೆಸ್ )
ಕೃಷ್ಣರಾಜ – ಟಿ ಎಸ್ ಶ್ರೀವತ್ಸ ( ಬಿಜೆಪಿ ) ಗೆಲುವು
ಕೃಷ್ಣರಾಜನಗರ – ರವಿಶಂಕರ್.ಡಿ ( ಕಾಂಗ್ರೆಸ್ )
ಕೆ.ಆರ್.ಪುರ – ಭೈರತಿ ಬಸವರಾಜ ( ಬಿಜೆಪಿ )
ಕೆ.ಆರ್.ಪೇಟೆ – ಹೆಚ್.ಟಿ.ಮಂಜು ( ಜೆಡಿಎಸ್ )
ಕೆಜಿಎಫ್ (ಎಸ್ಸಿ) – ರೂಪ ಕಲಾ. ಎಂ ( ಕಾಂಗ್ರೆಸ್ )
ಕೊಪ್ಪಳ – ಕೆ ರಾಘವೇಂದ್ರ ಹಿಟ್ನಾಳ್ ( ಕಾಂಗ್ರೆಸ್ )
ಕೊರಟಗೆರೆ(ಎಸ್ಸಿ) – ಡಾ.ಜಿ ಪರಮೇಶ್ವರ ( ಕಾಂಗ್ರೆಸ್ )
ಕೊಳ್ಳೇಗಾಲ (ಎಸ್ಸಿ) – ಎ ಆರ್ ಕೃಷ್ಣಮೂರ್ತಿ ( ಕಾಂಗ್ರೆಸ್ )
ಕೋಲಾರ – ಕೊತ್ತೂರು ಮಂಜುನಾಥ್ ( ಕಾಂಗ್ರೆಸ್ )
ಖಾನಾಪುರ – ವಿಠ್ಠಲ್ ಹಲಗೇಕರ್ ( ಬಿಜೆಪಿ )
ಗಂಗಾವತಿ – ಜಿ ಜನಾರ್ದನ ರೆಡ್ಡಿ ( ಕೆಆರ್ಪಿಪಿ )
ಗದಗ – ಎಚ್ ಕೆ ಪಾಟೀಲ್ ( ಕಾಂಗ್ರೆಸ್ )
ಗಾಂಧಿನಗರ – ದಿನೇಶ್ ಗುಂಡೂರಾವ್ ( ಕಾಂಗ್ರೆಸ್ )
ಗುಂಡ್ಲುಪೇಟೆ – ಎಚ್ ಎಂ ಗಣೇಶ್ ಪ್ರಸಾದ್ ( ಕಾಂಗ್ರೆಸ್ )
ಗುಬ್ಬಿ– ಎಸ್ ಆರ್ ಶ್ರೀನಿವಾಸ್ (ವಾಸು) ( ಕಾಂಗ್ರೆಸ್ )
ಗುರುಮಠಕಲ್ – ಶರಣಗೌಡ ಕಂದಕೂರು ( ಜೆಡಿಎಸ್ )
ಗೋಕಾಕ – ರಮೇಶ್ ಜಾರಕಿಹೊಳಿ ( ಬಿಜೆಪಿ )
ಗೋವಿಂದರಾಜನಗರ – ಪ್ರಿಯಾ ಕೃಷ್ಣ ( ಕಾಂಗ್ರೆಸ್ )
ಗೌರಿಬಿದನೂರು – ಕೆ.ಹೆಚ್.ಪುಟ್ಟಸ್ವಾಮಿಗೌಡ ( ಪಕ್ಷೇತರ )
ಚನ್ನಗಿರಿ – ಬಸವರಾಜು ವಿ ಶಿವಗಂಗಾ ( ಕಾಂಗ್ರೆಸ್ )
ಚನ್ನಪಟ್ಟಣ – ಹೆಚ್ ಡಿ ಕುಮಾರಸ್ವಾಮಿ ( ಜೆಡಿಎಸ್ )
ಚಳ್ಳಕೆರೆ (ಎಸ್ಟಿ) – ಟಿ.ರಘುಮೂರ್ತಿ ( ಕಾಂಗ್ರೆಸ್ )
ಚಾಮರಾಜ – ಕೆ.ಹರೀಶ್ ಗೌಡ ( ಕಾಂಗ್ರೆಸ್ )
ಚಾಮರಾಜನಗರ – ಸಿ.ಪುಟ್ಟರಂಗಶೆಟ್ಟಿ ( ಕಾಂಗ್ರೆಸ್ )
ಚಾಮರಾಜಪೇಟೆ – ಜಮೀರ್ ಅಹಮದ್ ( ಕಾಂಗ್ರೆಸ್ )
ಚಾಮುಂಡೇಶ್ವರಿ – ಜಿ ಟಿ ದೇವೇಗೌಡ ( ಜೆಡಿಎಸ್ )
ಚಿಂಚೋಳಿ (ಎಸ್ಸಿ)– ಅವಿನಾಶ್ ಜಾಧವ್ ( ಬಿಜೆಪಿ )
ಚಿಂತಾಮಣಿ – ಡಾ. ಎಂ.ಸಿ. ಸುಧಾಕರ್ ( ಕಾಂಗ್ರೆಸ್ )
ಚಿಕ್ಕನಾಯಕನಹಳ್ಳಿ – ಸಿ ಬಿ ಸುರೇಶ್ ಬಾಬು ( ಜೆಡಿಎಸ್ )
ಚಿಕ್ಕಪೇಟೆ – ಉದಯ್ ಗರುಡಾಚಾರ್ ( ಬಿಜೆಪಿ ) ಗೆಲುವು
ಚಿಕ್ಕಬಳ್ಳಾಪುರ – ಪ್ರದೀಪ್ ಈಶ್ವರ್ ( ಕಾಂಗ್ರೆಸ್ )
ಚಿಕ್ಕಮಗಳೂರು – ಹೆಚ್ ಡಿ ತಮ್ಮಯ್ಯ ( ಕಾಂಗ್ರೆಸ್ )
ಚಿಕ್ಕೋಡಿ– ಸದಲಗಾ ಗಣೇಶ್ ಹುಕ್ಕೇರಿ ( ಕಾಂಗ್ರೆಸ್ )
ಚಿತ್ತಾಪೂರ (ಎಸ್ಸಿ)– ಪ್ರಿಯಾಂಕ್ ಖರ್ಗೆ ( ಕಾಂಗ್ರೆಸ್ )
ಚಿತ್ರದುರ್ಗ – ಕೆ ಸಿ ವಿರೇಂದ್ರ ಪಪ್ಪಿ ( ಕಾಂಗ್ರೆಸ್ )
ಜಗಳೂರು (ಎಸ್ಟಿ) – ಬಿ ದೇವೇಂದ್ರಪ್ಪ ( ಕಾಂಗ್ರೆಸ್ )
ಜಮಖಂಡಿ – ಜಗದೀಶ್ ಗುಡಗಂಟಿ ( ಬಿಜೆಪಿ )
ಜಯನಗರ– ಸೌಮ್ಯಾ ರೆಡ್ಡಿ ( ಕಾಂಗ್ರೆಸ್ )
ಜೇವರ್ಗಿ– ಅಜಯ್ ಸಿಂಗ್ ( ಕಾಂಗ್ರೆಸ್ )
ಟಿ.ನರಸೀಪುರ (ಎಸ್ಸಿ) – ಡಾ. ಹೆಚ್ ಸಿ ಮಹದೇವಪ್ಪ ( ಕಾಂಗ್ರೆಸ್ )
ತರಿಕೆರೆ – ಜಿ ಹೆಚ್ ಶ್ರೀನಿವಾಸ್ ( ಕಾಂಗ್ರೆಸ್ )
ತಿಪಟೂರು – ಕೆ ಷಡಕ್ಷರಿ ( ಕಾಂಗ್ರೆಸ್ )
ತೀರ್ಥಹಳ್ಳಿ – ಆರಗ ಜ್ಞಾನೇಂದ್ರ ( ಬಿಜೆಪಿ )
ತುಮಕೂರು ಗ್ರಾಮಾಂತರ – ಬಿ.ಸುರೇಶಗೌಡ ( ಬಿಜೆಪಿ )
ತುಮಕೂರು ನಗರ – ಜಿ ಬಿ ಜ್ಯೋತಿ ಗಣೇಶ್ ( ಬಿಜೆಪಿ )
ತುರುವೇಕೆರೆ – ಎಂ ಟಿ ಕೃಷ್ಣಪ್ಪ ( ಜೆಡಿಎಸ್ )
ತೇರದಾಳ – ಸಿದ್ದು ಸವದಿ ( ಬಿಜೆಪಿ )
ದಾವಣಗೆರೆ ಉತ್ತರ – ಎಸ್ ಎಸ್ ಮಲ್ಲಿಕಾರ್ಜುನ್ ( ಕಾಂಗ್ರೆಸ್ )
ದಾವಣಗೆರೆ ದಕ್ಷಿಣ – ಶಾಮನೂರು ಶಿವಶಂಕರಪ್ಪ ( ಕಾಂಗ್ರೆಸ್ )
ದಾಸರಹಳ್ಳಿ – ಎಸ್ ಮುನಿರಾಜು ( ಬಿಜೆಪಿ )
ದೇವದುರ್ಗ(ಎಸ್ಟಿ) – ಕರೆಮ್ಮ ( ಜೆಡಿಎಸ್ )
ದೇವನಹಳ್ಳಿ – ಕೆ ಹೆಚ್ ಮುನಿಯಪ್ಪ ( ಕಾಂಗ್ರೆಸ್ )
ದೇವರ ಹಿಪ್ಪರಗಿ– ರಾಜುಗೌಡ ಪಾಟೀಲ್ ( ಜೆಡಿಎಸ್ )
ದೊಡ್ಡಬಳ್ಳಾಪುರ– ಧೀರಜ್ ಮುನಿರಾಜ್ ( ಬಿಜೆಪಿ )
ಧಾರವಾಡ – ವಿನಯ ಕುಲಕರ್ಣಿ ( ಕಾಂಗ್ರೆಸ್ )
ನಂಜನಗೂಡು (ಎಸ್ಸಿ) – ದರ್ಶನ್ ಧ್ರುವನಾರಾಯಣ ( ಕಾಂಗ್ರೆಸ್ )
ನರಗುಂದ – ಸಿ ಸಿ ಪಾಟೀಲ ( ಬಿಜೆಪಿ )
ನರಸಿಂಹರಾಜ– ತನ್ವೀರ್ ಸೇಠ್ ( ಕಾಂಗ್ರೆಸ್ )
ನವಲಗುಂದ – ಎನ್ ಎಚ್ ಕೋನರೆಡ್ಡಿ ( ಕಾಂಗ್ರೆಸ್ )
ನಾಗಠಾಣ (ಎಸ್ಸಿ) – ವಿಠ್ಠಲ ಕಟಕಧೋಂಡ ( ಕಾಂಗ್ರೆಸ್ )
ನಾಗಮಂಗಲ – ಎನ್.ಚಲುವರಾಯಸ್ವಾಮಿ ( ಕಾಂಗ್ರೆಸ್ )
ನಿಪ್ಪಾಣಿ- ಶಶಿಕಲಾ ಜೊಲ್ಲೆ ( ಬಿಜೆಪಿ )
ನೆಲಮಂಗಲ (ಎಸ್ಸಿ)– ಶ್ರೀನಿವಾಸಯ್ಯ ಎನ್ ( ಕಾಂಗ್ರೆಸ್ )
ಪದ್ಮನಾಭ ನಗರ – ಆರ್.ಅಶೋಕ ( ಬಿಜೆಪಿ )
ಪಾವಗಡ(ಎಸ್ಸಿ) – ಎಚ್ ವಿ ವೆಂಕಟೇಶ್ ( ಕಾಂಗ್ರೆಸ್ )
ಪಿರಿಯಾಪಟ್ಟಣ – ಕೆ.ವೆಂಕಟೇಶ್ ( ಕಾಂಗ್ರೆಸ್ )
ಪುತ್ತೂರು – ಅಶೋಕ್ ಕುಮಾರ್ ರೈ ( ಕಾಂಗ್ರೆಸ್ )
ಪುಲಕೇಶಿನಗರ – ಎ ಸಿ ಶ್ರೀನಿವಾಸ ( ಕಾಂಗ್ರೆಸ್ )
ಬಂಗಾರಪೇಟೆ (ಎಸ್ಸಿ)– ಎಸ್ ಎನ್ ನಾರಾಯಣಸ್ವಾಮಿ ( ಕಾಂಗ್ರೆಸ್ )
ಬಂಟ್ವಾಳ – ರಾಜೇಶ್ ನಾಯ್ಕ್ ( ಬಿಜೆಪಿ )
ಬಬಲೇಶ್ವರ – ಎಂ ಬಿ ಪಾಟೀಲ ( ಕಾಂಗ್ರೆಸ್ )
ಬಳ್ಳಾರಿ (ಎಸ್ಟಿ) – ಬಿ ನಾಗೇಂದ್ರ ( ಕಾಂಗ್ರೆಸ್ )
ಬಳ್ಳಾರಿ ನಗರ – ನಾರ ಭರತ್ ರೆಡ್ಡಿ ( ಕಾಂಗ್ರೆಸ್ )
ಬಸವಕಲ್ಯಾಣ – ಶರಣು ಸಲಗರ ( ಬಿಜೆಪಿ )
ಬಸವನ ಬಾಗೇವಾಡಿ– ಶಿವಾನಂದ ಪಾಟೀಲ ( ಕಾಂಗ್ರೆಸ್ )
ಬಸವನಗುಡಿ – ರವಿ ಸುಬ್ರಮಣ್ಯ ಎಲ್.ಎ. ( ಬಿಜೆಪಿ )
ಬಾಗಲಕೋಟೆ – ಎಚ್ ವೈ ಮೇಟಿ ( ಕಾಂಗ್ರೆಸ್ )
ಬಾಗೇಪಲ್ಲಿ– ಎಸ್ ಎನ್ ಸುಬ್ಬಾರೆಡ್ಡಿ ( ಕಾಂಗ್ರೆಸ್ )
ಬಾದಾಮಿ – ಬಿ ಬಿ ಚಿಮ್ಮನಕಟ್ಟಿ ( ಕಾಂಗ್ರೆಸ್ )
ಬಿಟಿಎಂ ಲೇಔಟ್ – ರಾಮಲಿಂಗಾ ರೆಡ್ಡಿ ( ಕಾಂಗ್ರೆಸ್ )
ಬೀದರ್– ರಹೀಮ್ ಖಾನ್ ( ಕಾಂಗ್ರೆಸ್ )
ಬೀದರ್ ದಕ್ಷಿಣ- ಡಾ.ಶೈಲೇಂದ್ರ ( ಬಿಜೆಪಿ )
ಬೀಳಗಿ – ಜೆ ಟಿ ಪಾಟೀಲ ( ಕಾಂಗ್ರೆಸ್ )
ಬೆಂಗಳೂರು ದಕ್ಷಿಣ- ಎಂ. ಕೃಷ್ಣಪ್ಪ ( ಬಿಜೆಪಿ )
ಬೆಳಗಾವಿ ಉತ್ತರ- ಆಸಿಫ್ ಸೇಠ್ ( ಕಾಂಗ್ರೆಸ್ )
ಬೆಳಗಾವಿ ಗ್ರಾಮಾಂತರ – ಲಕ್ಷ್ಮೀ ಹೆಬ್ಬಾಳ್ಕರ್ ( ಕಾಂಗ್ರೆಸ್ )
ಬೆಳಗಾವಿ ದಕ್ಷಿಣ– ಅಭಯ್ ಪಾಟೀಲ್ ( ಬಿಜೆಪಿ )
ಬೆಳ್ತಂಗಡಿ– ಹರೀಶ್ ಪೂಂಜ ( ಬಿಜೆಪಿ ) ಗೆಲುವು
ಬೇಲೂರು – ಹೆಚ್ ಕೆ ಸುರೇಶ್ ( ಬಿಜೆಪಿ ) ಗೆಲುವು
ಬೈಂದೂರು- ಗುರುರಾಜ್ ಗಂಟಿಹೊಳೆ ( ಬಿಜೆಪಿ )
ಬೈಲಹೊಂಗಲ – ಮಹಾಂತೇಶ ಕೌಜಲಗಿ ( ಕಾಂಗ್ರೆಸ್ )
ಬೊಮ್ಮನಹಳ್ಳಿ – ಸತೀಶ್ ರೆಡ್ಡಿ ( ಬಿಜೆಪಿ )
ಬ್ಯಾಟರಾಯನಪುರ – ಕೃಷ್ಣ ಭೈರೇಗೌಡ ( ಕಾಂಗ್ರೆಸ್ )
ಬ್ಯಾಡಗಿ– ಬಸವರಾಜ ಶಿವಣ್ಣನವರ ( ಕಾಂಗ್ರೆಸ್ )
ಭಟ್ಕಳ- ಮಂಕಾಳು ವೈದ್ಯ ( ಕಾಂಗ್ರೆಸ್ )
ಭದ್ರಾವತಿ- ಬಿ ಕೆ ಸಂಗಮೇಶ್ವರ್ ( ಕಾಂಗ್ರೆಸ್ )
ಭಾಲ್ಕಿ – ಈಶ್ವರ ಖಂಡ್ರೆ ( ಕಾಂಗ್ರೆಸ್ )
ಮಂಗಳೂರು – ಯು ಟಿ ಖಾದರ್ ( ಕಾಂಗ್ರೆಸ್ )
ಮಂಗಳೂರು ಉತ್ತರ – ಭರತ್ ಶೆಟ್ಟಿ ವೈ ( ಬಿಜೆಪಿ )
ಮಂಗಳೂರು ದಕ್ಷಿಣ – ಡಿ ವೇದವ್ಯಾಸ ಕಾಮತ್ ( ಬಿಜೆಪಿ )
ಮಂಡ್ಯ – ರವಿಕುಮಾರ್ ಗೌಡ (ಗಾಣಿಗ) ( ಕಾಂಗ್ರೆಸ್ )
ಮಡಿಕೇರಿ – ಡಾ. ಮಂತರ್ ಗೌಡ ( ಕಾಂಗ್ರೆಸ್ )
ಮದ್ದೂರು – ಉದಯ.ಕೆ.ಎಂ ( ಕಾಂಗ್ರೆಸ್ )
ಮಧುಗಿರಿ– ಕ್ಯಾತಸಂದ್ರ ಎನ್.ರಾಜಣ್ಣ ( ಕಾಂಗ್ರೆಸ್ )
ಮಲ್ಲೇಶ್ವರ – ಡಾ ಅಶ್ವತ್ಥ ನಾರಾಯಣ ಸಿ ಎನ್ ( ಬಿಜೆಪಿ )
ಮಳವಳ್ಳಿ (ಎಸ್ಸಿ) – ಪಿ.ಎಂ.ನರೇಂದ್ರಸ್ವಾಮಿ ( ಕಾಂಗ್ರೆಸ್ )
ಮಸ್ಕಿ (ಎಸ್ಟಿ) – ಬಸನಗೌಡ ತುರ್ವಿಹಾಳ ( ಕಾಂಗ್ರೆಸ್ )
ಮಹದೇವಪುರ – ಮಂಜುಳಾ ಎಸ್ ( ಬಿಜೆಪಿ )
ಮಹಾಲಕ್ಷ್ಮಿ ಲೇಔಟ್ – ಕೆ ಗೋಪಾಲಯ್ಯ ( ಬಿಜೆಪಿ )
ಮಾಗಡಿ – ಹೆಚ್ ಸಿ ಬಾಲಕೃಷ್ಣ ( ಕಾಂಗ್ರೆಸ್ )
ಮಾನ್ವಿ (ಎಸ್ಟಿ) – ಜಿ. ಹಂಪಯ್ಯ ನಾಯಕ್ ( ಕಾಂಗ್ರೆಸ್ )
ಮಾಯಕೊಂಡ (ಎಸ್ಸಿ)- ಕೆ ಎಸ್ ಬಸವಂತಪ್ಪ ( ಕಾಂಗ್ರೆಸ್ )
ಮಾಲೂರು – ಕೆ ವೈ ನಂಜೇಗೌಡ ( ಕಾಂಗ್ರೆಸ್ )
ಮುದ್ದೇಬಿಹಾಳ – ಸಿ ಎಸ್ ನಾಡಗೌಡ ( ಕಾಂಗ್ರೆಸ್ )
ಮುಧೋಳ (ಎಸ್ಸಿ)- ಆರ್ ಬಿ ತಿಮ್ಮಾಪೂರ ( ಕಾಂಗ್ರೆಸ್ )
ಮುಳಬಾಗಿಲು (ಎಸ್ಸಿ)- ಸಮೃದ್ಧಿ ಮಂಜುನಾಥ ( ಜೆಡಿಎಸ್ )
ಮೂಡಿಗೆರೆ (ಎಸ್ಸಿ) – ನಯನಾ ಮೊಟ್ಟಮ್ಮ ( ಕಾಂಗ್ರೆಸ್ )
ಮೂಡುಬಿದಿರೆ – ಉಮಾನಾಥ್ ಕೋಟ್ಯಾನ್ ( ಬಿಜೆಪಿ )
ಮೇಲುಕೋಟೆ – ದರ್ಶನ್ ಪುಟ್ಟಣ್ಣಯ್ಯ ( ಸರ್ವೋದಯ ಕರ್ನಾಟಕ ಪಕ್ಷ )
ಮೊಳಕಾಲ್ಮೂರು (ಎಸ್ಟಿ)- ಎನ್ ವೈ ಗೋಪಾಲಕೃಷ್ಣ ( ಕಾಂಗ್ರೆಸ್ )
ಯಮಕನಮರಡಿ (ಎಸ್ಟಿ) – ಸತೀಶ್ ಜಾರಕಿಹೊಳಿ ( ಕಾಂಗ್ರೆಸ್ )
ಯಲಬುರ್ಗಾ – ಬಸವರಾಜ ರಾಯರೆಡ್ಡಿ ( ಕಾಂಗ್ರೆಸ್ )
ಯಲಹಂಕ – ಎಸ್ ಆರ್ ವಿಶ್ವನಾಥ್ ( ಬಿಜೆಪಿ )
ಯಲ್ಲಾಪುರ – ಶಿವರಾಮ ಹೆಬ್ಬಾರ ( ಬಿಜೆಪಿ )
ಯಶವಂತಪುರ -ಎಸ್ ಟಿ ಸೋಮಶೇಖರ್ ( ಬಿಜೆಪಿ )
ಯಾದಗಿರಿ- ಚನ್ನರೆಡ್ಡಿ ಪಾಟೀಲ್ ತುನ್ನೂರು ( ಕಾಂಗ್ರೆಸ್ )
ರಾಜರಾಜೇಶ್ವರಿ ನಗರ – ಮುನಿರತ್ನ ( ಬಿಜೆಪಿ )
ರಾಜಾಜಿನಗರ- ಎಸ್.ಸುರೇಶಕುಮಾರ್ ( ಬಿಜೆಪಿ )
ರಾಣೇಬೆನ್ನೂರು- ಪ್ರಕಾಶ್ ಕೆ ಕೋಳಿವಾಡ್ ( ಕಾಂಗ್ರೆಸ್ )
ರಾಮದುರ್ಗ – ಅಶೋಕ್ ಪಟ್ಟಣ್ ( ಕಾಂಗ್ರೆಸ್ )
ರಾಮನಗರ – ಹೆಚ್ ಎ ಇಕ್ಬಾಲ್ ಹುಸೇನ್ ( ಕಾಂಗ್ರೆಸ್ )
ರಾಯಚೂರು- ಡಾ.ಶಿವರಾಜ್ ಪಾಟೀಲ್ ( ಬಿಜೆಪಿ )
ರಾಯಚೂರು ಗ್ರಾಮೀಣ (ಎಸ್ಟಿ) – ಬಸನಗೌಡ ದದ್ದಲ್ ( ಕಾಂಗ್ರೆಸ್ )
ರಾಯಬಾಗ (ಎಸ್ಸಿ)- ದುರ್ಯೋಧನ ಐಹೊಳೆ ( ಬಿಜೆಪಿ )
ರೋಣ– ಜಿ ಎಸ್ ಪಾಟೀಲ ( ಕಾಂಗ್ರೆಸ್ )
ಲಿಂಗಸೂಗುರು (ಎಸ್ಸಿ)– ಮಾನಪ್ಪ ಡಿ ವಜ್ಜಲ್ ( ಬಿಜೆಪಿ )
ವರುಣಾ – ಸಿದ್ದರಾಮಯ್ಯ ( ಕಾಂಗ್ರೆಸ್ )
ವಿಜಯನಗರ – ಎಂ.ಕೃಷ್ಣಪ್ಪ ( ಕಾಂಗ್ರೆಸ್ )
ವಿಜಯಪುರ ನಗರ – ಬಸನಗೌಡ ಪಾಟೀಲ ಯತ್ನಾಳ ( ಬಿಜೆಪಿ )
ವಿರಾಜಪೇಟೆ – ಎ ಎಸ್ ಪೊನ್ನಣ್ಣ ( ಕಾಂಗ್ರೆಸ್ )
ಶಹಾಪುರ– ಶರಣಬಸಪ್ಪ ದರ್ಶನಾಪುರ ( ಕಾಂಗ್ರೆಸ್ )
ಶಾಂತಿನಗರ – ಎನ್ ಎ ಹ್ಯಾರಿಸ್ ( ಕಾಂಗ್ರೆಸ್ )
ಶಿಕಾರಿಪುರ – ಬಿ ವೈ ವಿಜಯೇಂದ್ರ ( ಬಿಜೆಪಿ )
ಶಿಗ್ಗಾಂವಿ – ಬಸವರಾಜ ಬೊಮ್ಮಾಯಿ ( ಬಿಜೆಪಿ )
ಶಿಡ್ಲಘಟ್ಟ- ಬಿ ಎನ್ ರವಿ ಕುಮಾರ್ ( ಜೆಡಿಎಸ್ )
ಶಿರಸಿ – ಭೀಮಣ್ಣ ನಾಯ್ಕ ( ಕಾಂಗ್ರೆಸ್ )
ಶಿರಹಟ್ಟಿ (ಎಸ್ಸಿ) – ಡಾ.ಚಂದ್ರು ಲಮಾಣಿ ( ಬಿಜೆಪಿ )
ಶಿವಮೊಗ್ಗ- ಎಸ್ ಎನ್ ಚನ್ನಬಸಪ್ಪ ( ಬಿಜೆಪಿ )
ಶಿವಮೊಗ್ಗ ಗ್ರಾಮಾಂತರ (ಎಸ್ಸಿ) – ಶಾರದ ಪೂರ್ಯಾನಾಯ್ಕ ( ಜೆಡಿಎಸ್ )
ಶಿವಾಜಿನಗರ – ರಿಜ್ವಾನ್ ಅರ್ಷದ್ ( ಕಾಂಗ್ರೆಸ್ )
ಶೃಂಗೇರಿ- ಟಿ ಡಿ ರಾಜೇಗೌಡ ( ಕಾಂಗ್ರೆಸ್ )
ಶ್ರವಣಬೆಳಗೊಳ – ಸಿ ಎನ್ ಬಾಲಕೃಷ್ಣ ( ಜೆಡಿಎಸ್ )
ಶ್ರೀನಿವಾಸಪುರ- ಜಿ ಕೆ ವೆಂಕಟಶಿವರೆಡ್ಡಿ ( ಜೆಡಿಎಸ್ )
ಶ್ರೀರಂಗಪಟ್ಟಣ – ರಮೇಶ ಬಂಡಿಸಿದ್ದೇಗೌಡ ( ಕಾಂಗ್ರೆಸ್ )
ಸಂಡೂರು (ಎಸ್ಟಿ) – ಈ ತುಕಾರಾಮ್ ( ಕಾಂಗ್ರೆಸ್ )
ಸಕಲೇಶಪುರ (ಎಸ್ಸಿ) – ಎಸ್ ಮಂಜುನಾಥ ( ಬಿಜೆಪಿ )
ಸರ್ವಜ್ಞನಗರ – ಕೆ ಜೆ ಜಾರ್ಜ್ ( ಕಾಂಗ್ರೆಸ್ )
ಸವದತ್ತಿ- ವಿಶ್ವಾಸ್ ವೈದ್ಯ ( ಕಾಂಗ್ರೆಸ್ )
ಸಾಗರ – ಗೋಪಾಲಕೃಷ್ಣ ಬೇಳೂರು ( ಕಾಂಗ್ರೆಸ್ )
ಸಿ.ವಿ. ರಾಮನ್ನಗರ – ಎಸ್. ರಘು ( ಬಿಜೆಪಿ )
ಸಿಂದಗಿ- ಅಶೋಕ್ ಎಂ ಮನಗೂಳಿ ( ಕಾಂಗ್ರೆಸ್ )
ಸಿಂಧನೂರು – ಹಂಪನಗೌಡ ಬಾದರ್ಲಿ ( ಕಾಂಗ್ರೆಸ್ )
ಸಿರಾ – ಟಿ ಬಿ ಜಯಚಂದ್ರ ( ಕಾಂಗ್ರೆಸ್ )
ಸಿರುಗುಪ್ಪ (ಎಸ್ಟಿ) – ಬಿ ಎಮ್ ನಾಗರಾಜ ( ಕಾಂಗ್ರೆಸ್ )
ಸುರಪುರ (ಎಸ್ಟಿ)- ರಾಜಾ ವೆಂಕಟಪ್ಪ ನಾಯಕ್ ( ಕಾಂಗ್ರೆಸ್ )
ಸುಳ್ಯ (ಎಸ್ಸಿ) – ಭಾಗೀರಥಿ ಮುರುಳ್ಯ ( ಬಿಜೆಪಿ )
ಸೇಡಂ- ಡಾ. ಶರಣಪ್ರಕಾಶ ಪಾಟೀಲ್ ( ಕಾಂಗ್ರೆಸ್
ಸೊರಬ- ಮಧು ಬಂಗಾರಪ್ಪ ( ಕಾಂಗ್ರೆಸ್ )
ಹಗರಿಬೊಮ್ಮನಹಳ್ಳಿ (ಎಸ್ಸಿ)– ನೇಮರಾಜ ನಾಯ್ಕ್ ಕೆ ( ಜೆಡಿಎಸ್ )
ಹನೂರು– ಎಂ ಆರ್ ಮಂಜುನಾಥ ( ಜೆಡಿಎಸ್ )
ಹರಪನಹಳ್ಳಿ – ಲತಾ ಮಲ್ಲಿಕಾರ್ಜುನ್ ( ಪಕ್ಷೇತರ )
ಹರಿಹರ – ಬಿ ಪಿ ಹರೀಶ್ ( ಬಿಜೆಪಿ )
ಹಳಿಯಾಳ – ಆರ್ ವಿ ದೇಶಪಾಂಡೆ ( ಕಾಂಗ್ರೆಸ್ )
ಹಾನಗಲ್ – ಶ್ರೀನಿವಾಸ್ ಮಾನೆ ( ಕಾಂಗ್ರೆಸ್ )
ಹಾವೇರಿ (ಎಸ್ಸಿ) – ರುದ್ರಪ್ಪ ರಾಮಪ್ಪ ಲಮಾಣಿ ( ಕಾಂಗ್ರೆಸ್ )
ಹಾಸನ – ಹೆಚ್ ಪಿ ಸ್ವರೂಪ್ ( ಜೆಡಿಎಸ್ )
ಹಿರಿಯೂರು – ಡಿ. ಸುಧಾಕರ್ ( ಕಾಂಗ್ರೆಸ್ )
ಹಿರೇಕೆರೂರು – ಯು ಬಿ ಬಣಕಾರ್ ( ಕಾಂಗ್ರೆಸ್ )
ಹುಕ್ಕೇರಿ – ನಿಖಿಲ್ ಕತ್ತಿ ( ಬಿಜೆಪಿ )
ಹುಣಸೂರು – ಜಿ ಡಿ ಹರೀಶ್ ಗೌಡ ( ಜೆಡಿಎಸ್ )
ಹುನಗುಂದ – ವಿಜಯಾನಂದ ಕಾಶಪ್ಪನವರ ( ಕಾಂಗ್ರೆಸ್ )
ಹುಬ್ಬಳ್ಳಿ-ಧಾರವಾಡ ಪಶ್ಚಿಮ – ಅರವಿಂದ ಬೆಲ್ಲದ ( ಬಿಜೆಪಿ )
ಹುಬ್ಬಳ್ಳಿ-ಧಾರವಾಡ ಪೂರ್ವ (ಎಸ್ಸಿ) – ಪ್ರಸಾದ ಅಬ್ಬಯ್ಯ ( ಕಾಂಗ್ರೆಸ್ )
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ – ಮಹೇಶ ಟೆಂಗಿನಕಾಯಿ ( ಬಿಜೆಪಿ )
ಹುಮನಾಬಾದ್ – ಸಿದ್ದು ಪಾಟೀಲ್ ( ಬಿಜೆಪಿ )
ಹೂವಿನ ಹಡಗಲಿ (ಎಸ್ಸಿ) – ಕೃಷ್ಣ ನಾಯಕ್ ( ಬಿಜೆಪಿ )
ಹೆಚ್.ಡಿ ಕೋಟೆ (ಎಸ್ಟಿ) – ಅನಿಲ್ ಚಿಕ್ಕಮಾಧು ( ಕಾಂಗ್ರೆಸ್ )
ಹೆಬ್ಬಾಳ – ಬೈರತಿ ಸುರೇಶ ( ಕಾಂಗ್ರೆಸ್ )
ಹೊನ್ನಾಳಿ – ಶಾಂತನಗೌಡ ಡಿ ಜಿ ( ಕಾಂಗ್ರೆಸ್ )
ಹೊಳಲ್ಕೆರೆ (ಎಸ್ಸಿ) – ಎಂ.ಚಂದ್ರಪ್ಪ ( ಬಿಜೆಪಿ )
ಹೊಳೆನರಸೀಪುರ– ಹೆಚ್ ಡಿ ರೇವಣ್ಣ ( ಜೆಡಿಎಸ್ )
ಹೊಸಕೋಟೆ – ಶರತ್ ಕುಮಾರ್ ಬಚ್ಚೇಗೌಡ ( ಕಾಂಗ್ರೆಸ್ )
ಹೊಸದುರ್ಗ – ಬಿ ಜಿ ಗೋವಿಂದಪ್ಪ ( ಕಾಂಗ್ರೆಸ್ )